ಪ್ರಸಕ್ತ ಹಂಗಾಮಿನಲ್ಲಿ ಅಂದಾಜು 10 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಬರುವ ಜನವರಿ ತಿಂಗಳ ವರೆಗೆ ಕಬ್ಬು ನುರಿಸುವ ಹಂಗಾಮು ಮುಂದುವರಿಯಲಿದೆ ಎಂದರು. ಮಾಜಿ ಶಾಸಕ ಸಿದ್ದು ಸವದಿ, ಅರುಣಕುಮಾರ ಶಹಾ, ಟಿ.ಎ. ಬಿರಾದಾರ, ಶ್ರೀಶೈಲ ದಳವಾಯಿ, ಡಾ.ಮಹಾವೀರ ದಾನಿಗೊಂಡ, ಡಾ.ಎ.ಆರ್. ಬೆಳಗಲಿ, ಬಿ.ಎಸ್. ಸಿಂಧೂರ, ಪುಂಡಲೀಕ ಪಾಲಬಾವಿ, ಕಾಡು ಮಾಳಿ, ವಿರೂಪಾಕ್ಷಯ್ಯ ಕಂಬಿ, ಮಾಮೂನ ಪಾರ್ಥನಳ್ಳಿ, ವರ್ಧಮಾನ ಯಲಗುದ್ರಿ, ವಿ.ಆರ್. ದೇಸಾಯಿ, ಎ.ಬಿ. ಮನಗೂಳಿ, ಸಿ.ಪಿ. ಜನವಾಡ, ಡಾ.ರಾಕೇಶ ಲಾಡ ಸಭೆಯಲ್ಲಿ ಪಾಲ್ಗೊಂಡಿದ್ದರು.