ಜಾಮೀಯ ಮಸೀದಿ ಕಾರ್ಯದರ್ಶಿ ತನ್ವಿರ್ ಅಹಮ್ಮದ್, ಹಿಲಾಲ್ ಮಸೀದಿ ಅಧ್ಯಕ್ಷ ಇ.ಎಸ್.ಹಲೀಮ್, ತಕ್ವಾ ಮಸೀದಿ ಅಧ್ಯಕ್ಷ ಆಸೀಪ್, ನೂರ್ ಮಸೀದಿ ಅಧ್ಯಕ್ಷ ತಹಿರ್ ಹುಸೇನ್, ಜನತಾ ಕಾಲೋನಿ ಮಸೀದಿ ಅಧ್ಯಕ್ಷ ಮುಜೀಬ್, 7ನೇ ಹೊಸಕೋಟೆ ಮಸೀದಿ ಅಧ್ಯಕ್ಷ ರಝಾಕ್, ಕೂಡಿಗೆ ಮಸೀದಿ ಅಧ್ಯಕ್ಷ ರಜಾಖ್, ಬಾಳುಗೋಡು ಮಸೀದಿ ಅಧ್ಯಕ್ಷ ಅಬ್ದುಲ್ಲಾ, ನಂಜರಾಯಪ್ಪಣ ಮಸೀದಿ ಅಧ್ಯಕ್ಷ ರಫೀಕ್, ವಾಲ್ನೂರು ತ್ಯಾಗತ್ತೂರು ಮಸೀದಿ ಅಧ್ಯಕ್ಷ
ಅಬ್ದುಲ್ಲಾ, 40 ಎಕರೆ ಮಸೀದಿ ಅಧ್ಯಕ್ಷ ಬೀರನ್ ಕುಟ್ಟಿ, ಹೋರಾಟ ಸಮಿತಿ ಕೆ.ಎಸ್. ಮಹೇಶ್, ಎಂ.ವಿ. ನಾರಾಯಣ, ಅಬ್ದುಲ್ ಖಾದರ್ ಮತ್ತಿತರರು ಇದ್ದರು.