ಶ್ರೀನಿವಾಸ ಜಹಗೀರದಾರ, ಶಿವಪ್ಪ ನೀರಾವರಿ, ಬ್ರಾಹ್ಮಣ ಸಮುದಾಯದ ಅಧ್ಯಕ್ಷ ಎನ್.ಜಿ.ಗಂಗಾವತಿ, ದೇವಾಂಗ ಸಮುದಾಯದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಕ್ಷತ್ರಿಯ ಸಮಾಜದ ಅಧ್ಯಕ್ಷ ಡಾ.ಮಾರುತಿಸಾ ರಂಗ್ರೇಜ, ವೈಶ್ಯ ಸಮುದಾಯದ ಅಧ್ಯಕ್ಷ ಶ್ರೀನಿವಾಸ ಗುಡಿಕೋಟಿ, ವಿಶ್ವಕರ್ಮ ಸಮುದಾಯದ ಅಧ್ಯಕ್ಷ ವೀರಪ್ಪ ಪತ್ತಾರ, ಉಪ್ಪಾರ ಸಮುದಾಯದ ಕಿಷ್ಟಪ್ಪ ಬಂಡರಗಲ್, ಗೊಲ್ಲರ ಸಮುದಾಯದ ಡಿ.ಎಸ್.ಗೊಲ್ಲರ, ಬೈಲಪತ್ತಾರ ಸಮುದಾಯದ ಬೋಜರಾಜ್ ಪತ್ತಾರ, ರಾಜು ಸುಲಾಕೆ ಇದ್ದರು.