ಲೋಕೊಪಯೋಗಿ ಇಲಾಖೆಯ ಅಧಿಕಾರಿ ಉಮಾಪತಿ ಶೆಟ್ಟರ್, ಭೂಸೇನಾ ನಿಗಮದ ಜಯಣ್ಣ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡ ನಾಗರಾಜ ಕೊಳಜಿ, ಜಿ.ಪಂ ಸದಸ್ಯೆ ಗಿರಿಜಾ ರೇವಣಪ್ಪ ಸಂಗಟಿ, ಮುಖಂಡ ಶರಣಗೌಡ ಪಾಟೀಲ, ಅಯ್ಯಪ್ಪ ಗುಳೆ, ರಾಮಣ್ಣ ಸಾಲಭಾವಿ, ಕಮಲಮ್ಮ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ತಿಮ್ಮಪ್ಪ. ಎಸ್. ಭಜಂತ್ರಿ, ತಿಪ್ಪಣ್ಣ ತಳಕಲ್ಲ ಇದ್ದರು.