ಸಾಹಿತಿ ಎನ್.ಶಿವರಾಂ, ಶಿಕ್ಷಕ ಜಿ.ಕೃಷ್ಣಪ್ಪ, ಸಮುದಾಯದ ಮುಖಂಡರಾದ ಮಾಲೂರು ನಂಜುಂಡಪ್ಪ, ಎನ್.ಅಂಬರೀಶ್, ಕೃಷ್ಣಮೂರ್ತಿ, ಶಂಕರಪ್ಪ, ವೆಂಕಟಾಚಲಪತಿ, ಅಶ್ವತ್ಥಪ್ಪ, ಶ್ರೀರಾಮನಗರದ ಶಂಕರ, ಲಕ್ಷ್ಮಿನಾರಾಯಣ, ಬಾಲಕೃಷ್ಣ, ಮುನಿಕೃಷ್ಣ, ಎ.ನಾರಾಯಣಸ್ವಾಮಿ, ನೆರ್ನಕಲ್ಲು ಮಂಜು, ಶ್ರೀನಿವಾಸ, ಗೋವಿಂದರಾಜು ಇದ್ದರು.