ಕೊಡಿಗೇನಹಳ್ಳಿ: ಗ್ರಾಮದ ಜಾಮೀಯ ಮಸೀದಿ ಪಕ್ಕದಲ್ಲಿರು ಖಾಲಿ ನಿವೇಶನದಲ್ಲಿ ಗಿಡ- ಗಂಟೆ ಪೊದೆಗಳಾಗಿದ್ದು, ಇದರ ಜತೆಗೆ ಅದೇ ಜಾಗದಲ್ಲಿ ಸಾರ್ವಜನಿಕರು ಕಸವನ್ನು ಹಾಕುತ್ತಿರುವುದರಿಂದ ಸೊಳ್ಳೆ ಮತ್ತು ನೋಣಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ ಎಂದು 1ನೇ ವಾರ್ಡ್ನ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದರು.