ಪಟ್ಟಣದ ಬಿ.ಎಚ್. ರಸ್ತೆ, ನಾಗಯ್ಯರೆಡ್ಡಿ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೂ ಸ್ವಚ್ಛ ಮಕ್ಕಳು ಸ್ವಚ್ಛ ಮಾಡಿದರು. ಶಾಲಾ ಆಡಳಿತಾಧಿಕಾರಿ ಪ್ರಶಾಂತ್, ಷಾ ಇನಾಯಿತ್ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ದಸ್ತಗಿರಿಸಾಬ್,ಎಎಸ್ಐ ಮುರಳೀಧರ್, ಶಿಕ್ಷಕರಾದ ನಾರಾಯಣಸ್ವಾಮಿ, ಮಹೇಶ್, ಶ್ರೀನಿವಾಸ್, ಕಲೈವಾಣಿ, ಪ್ರಭು ಹಾಜರಿದ್ದರು.