ತಾಜ್ ಮಹಲ್ ನಲ್ಲಿ ಬೀಗ ಹಾಕಿಟ್ಟಿರುವ ಕೋಣೆಗಳನ್ನು ತೆರೆದು ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಹಲವು ವಿಷಯಗಳು ಬೆಳಕಿಗೆ ಬರಬಹುದು. ಅಲ್ಲದೆ
ಕೇರಳ, ತಮಿಳುನಾಡು, ಕರ್ನಾಟಕ, ಬಂಗಾಳ, ಪಂಜಾಬ್, ಉತ್ತರ ಪ್ರದೇಶ, ಜಮ್ಮು ಕಾಶ್ಮೀರದಲ್ಲಿ ಹಿಂದೂ ಮುಖಂಡರನ್ನು ಹತ್ಯೆ ಮಾಡುತ್ತಿದ್ದು ಇದನ್ನು ಕೇಂದ್ರೀಯ ತನಿಖಾದಳಕ್ಕೆ ವಹಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಯ ಹಿಂದೂ ಆಂದೋಲನದ ಪ್ರಮುಖರಾದ ವಿಜಯ ರೇವಣ್ಕರ್, ಸೌಮ್ಯ, ರೇವತಿ, ವಿಶ್ವನಾಥ್ ಮುಕುಂದ ಮೊಗೇರ, ಪ್ರಭಾ ಕಾಮತ್, ಸೆಲ್ವ ಇದ್ದರು.