ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ರಾಘವೇಂದ್ರ, ತಹಶೀಲ್ದಾರ್ ಟಿ.ಸಿ.ಕಾಂತರಾಜ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಭೂತಪ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗೋವಿಂದರಾಜು, ತಿಪ್ಪೇಸ್ವಾಮಿ ರೆಡ್ಡಿ, ನಾಗಪ್ಪ, ಮುನಿಯಪ್ಪ, ರುದ್ರಮುನಿ, ಲಲಿತಮ್ಮ, ಹಂಸವೇಣಿ, ಗ್ರಾಮಸ್ಥರಾದ ದಳವಾಯಿ ರುದ್ರಮುನಿ, ಮಹಾಂತೇಶ್ ದೇವಾಲಯದ ಸಿಬ್ಬಂದಿ ಸತೀಶ ಹಾಗೂ ಸಾವಿರಾರು ಭಕ್ತರು ಹಾಜರಿದ್ದರು.