ಮುಖಂಡರಾದ ಮಂಜುನಾಥ ಗೌಡಶಿವಣ್ಣವರ, ಎನ್.ಎಂ.ಕಮದೋಡ, ಹೇಮನಗೌಡ ಪಾಟೀಲ, ಫಕ್ಕೀರಯ್ಯ ಸಾಲಿಮಠ, ಪುಟ್ಟಯ್ಯ ಹಾವೇರಿಮಠ, ಗಂಗಾಧರಯ್ಯ ರುದ್ರದೇವರಮಠ, ಸಂಗನಬಸಯ್ಯ, ಕೆ.ಎಸ್.ಭರಮನಗೌಡ್ರ, ಚನ್ನಯ್ಯ ಕಾಳಮ್ಮನವರ, ಕಲ್ಲಯ್ಯ ಮೂಲಿಮಠ, ಎಂ.ಪಿ.ಶಿವಕುಮಾರ, ವಿಶ್ವಾರಾಧ್ಯ ಅಜ್ಜೇವಡಿಮಠ, ಹಾವೇರಿ ಜಿಲ್ಲಾ ಬೇಡ ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಮಠಪತಿ, ಸುಮಾ ಹಿರೇಮಠ, ಚನ್ನಮ್ಮ ಗುರುಪಾದೇವರಮಠ, ರಾಜೇಂದ್ರಸ್ವಾಮಿ ಹಿರೇಮಠ, ಸುಭಾಸಗೌಡ ಪಾಟೀಲ, ಕರಬಸಯ್ಯ ಹಿರೇಮಠ, ಷಡಕ್ಷರಯ್ಯ ರಾಚಪ್ಪನವರ, ಕರಬಸನಗೌಡ ಹಳೇಗೌಡ್ರ ಹಾಗೂ ರಾಚಯ್ಯ ಅಗಡಿ, ಸಿ.ಎಂ.ಕುಂದಾಪುರ ಪಾಲ್ಗೊಂಡಿದ್ದರು.