‘ಕೊಳವೆಬಾವಿ ಕೊರೆಸಿದ್ದರೂ ಅದಕ್ಕೆ ಮೋಟರ್ ಅಳವಡಿಸಿಲ್ಲ, ಪಂಚಾಯಿತಿ ನಲ್ಲಿಯಿಂದ ರಾತ್ರಿ ಹಗಲು ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಿಲಯದ ಅಡುಗೆ ಸಹಾಯಕ ಶ್ರೀನಿವಾಸ ಹೇಳುತ್ತಾರೆ.