ಕಾರ್ಯಕ್ರಮದಲ್ಲಿ ಕೆ.ಸಿ. ರಂಗಯ್ಯ ಅಭಿಮಾನಿಗಳ ಒಕ್ಕೂಟದ ಉಪಾಧ್ಯಕ್ಷ ಡಾ.ಬಿ. ಗುರುಸ್ವಾಮಿ ಮುಕ್ಕಡಹಳ್ಳಿ, ಕಾರ್ಯದರ್ಶಿ ಎಲ್. ರಾಚಯ್ಯ, ಪರಿಶಿಷ್ಟ ಜಾತಿ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್. ಮಹದೇವಸ್ವಾಮಿ, ಒಕ್ಕೂಟದ ನಿರ್ದೇಶಕರಾದ ಕೃಷ್ಣಮೂರ್ತಿ, ಕೆ.ಸಿ.ಆರ್. ಕೃಷ್ಣ, ಜಿ. ಮರಿಸ್ವಾಮಿ, ಕೆ.ಆರ್. ಮಹದೇವಯ್ಯ ಹಾಜರಿದ್ದರು.