ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಂ, ತಾಲ್ಲೂಕು ಘಟಕದ ಅಧ್ಯಕ್ಷ ಚಂದಗಾಲು ಶಂಕರ್, ನೇಗಿಲ ಯೋಗಿ ಒಕ್ಕಲಿಗರ ಸಂಘದ ಅಧ್ಯಕ್ಷ ನಿಂಗೇಗೌಡ, ಗಂಜಾಂ ಕೃಷ್ಣಪ್ಪ, ಸಯ್ಯದ್ ಕಾಬೂಲ್, ಕುಬೇರಪ್ಪ, ಸಿ.ಎಸ್. ವೆಂಕಟೇಶ್, ಕೂಡಲಕುಪ್ಪೆ ಸೋಮಶೇಖರ್ ಇದ್ದರು. ಜಿ.ಎನ್. ರವೀಶ್ಗೌಡ, ಮರಿಸ್ವಾಮಿಗೌಡ, ಡಾ.ಮಾರುತಿ. ಮಾಧವಗೌಡ, ಮಹದೇವ ಅವರನ್ನು ಸನ್ಮಾನಿಸಲಾಯಿತು.