ಸಮಾಜಶಾಸ್ತ್ರ ಉಪನ್ಯಾಸಕ ಎಚ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ತಿಮ್ಮಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಎಸ್.ನಿಜಲಿಂಗಪ್ಪ ಸ್ವಾಗತಿಸಿದರು. ಕೆ.ಟಿ.ನಾಗೇಂದ್ರಪ್ಪ ವಂದಿಸಿದರು. ಆರ್.ಗುರುಸ್ವಾಮಿ, ಎಂ.ಸಿ.ಶಿವು, ಎಂ.ಕೆ.ಲಕ್ಷ್ಮೀ, ನಿರಂಜನಮೂರ್ತಿ ಹಾಜರಿದ್ದರು.