ದಿವಂಗತ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಗೌರಿ ಶಿವು ಮುಕ್ರಿ ಹಾಗೂ ಸಾವಿತ್ರಿ ಮಂಕಾಳು ಮುಕ್ರಿ ಎನ್ನುವವರಿಗೆ ಆಶ್ರಯ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಜಾಗದಲ್ಲಿ ಮಾಡಿದ ಅತಿಕ್ರಮಣ ಪ್ರದೇಶಕ್ಕೆ ನೀಡಿದ ಪಟ್ಟಾ, ನಕಾಶೆ ಎಲ್ಲ ಇದ್ದರೂ ಮೂರು ತಲೆಮಾರಿನ ಮಾಹಿತಿ ಸಮರ್ಪಕವಾಗಿಲ್ಲ ಎಂಬ ಕಾರಣ ನೀಡಿ ಅರ್ಜಿ ತಿರಸ್ಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.