ವೇದಿಕೆಯಲ್ಲಿ ಸಂಸದ ಬಿ.ವಿ.ನಾಯಕ, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರಾದ ಎಂ.ಎಂ.ಹಿಂಡಸ ಗೇರಿ, ಬಷೀರುದ್ದೀನ್, ಕೆ.ಕರಿಯಪ್ಪ, ಎಂ.ನರಸನಗೌಡ, ಬಸವರಾಜರೆಡ್ಡಿ, ಕೆ.ಶಾಂತಪ್ಪ, ನಿರ್ಮಾಲಬೆಣ್ಣೆ, ಶಶಿಕಲಾಭೀಮರಾಯ, ದದ್ದಲಬಸನಗೌಡ, ಬಸವಂತಪ್ಪ, ತಾಯಣ್ಣನಾಯಕ, ಜಿ.ಶಿವಮೂರ್ತಿ, ರುದ್ರಪ್ಪಅಂಗಡಿ, ದೇವಣ್ಣನಾಯಕ ಮತ್ತಿತ್ತರರು ಪಾಲ್ಗೊಂಡಿದ್ದರು.