‘ಸವಿರುಚಿ ಕ್ಯಾಂಟೀನ್ ನಲ್ಲಿ ಪ್ರಮುಖವಾಗಿ ರುಚಿ ಹಾಗೂ ಶುಚಿತ್ವ ವನ್ನು ಕಾಪಾಡಿಕೊಳ್ಳಬೇಕು, ಉತ್ತಮ ಯಾವ ಯಾವ ಸ್ಥಳಗಳಲ್ಲಿ ಮಾಡಬೇಕು ಎನ್ನುವ ಬಗ್ಗೆ ನಿರ್ದಿಷ್ಟತೆ ಇರಬೇಕು, ಈ ಕ್ಯಾಂಟಿನ್ ಇತರೆ ಕ್ಯಾಂಟೀನ್ಗಳಿಗಿಂತ ವಿಭಿನ್ನವಾಗಿರಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹೊನಮನಿ, ಸ್ತ್ರೀಶಕ್ತಿ ಒಕ್ಕೂಟಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.