ತೆವಡೇಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ತೊರೇಮಠದ ರಾಜಶೇಖರ ಸ್ವಾಮೀಜಿ, ಶಾಸಕ ಎಸ್.ಆರ್.ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಸದಸ್ಯರಾದ ಮೋಹನ್, ಕಮಲಮ್ಮ, ರೂಪಾ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್ ಕುಮಾರ್, ನಾರಾಯಣ್, ಸುರೇಶ್, ಗೋವಿಂದಪ್ಪ, ಪಟೇಲ್ ಕೆಂಪೇಗೌಡ, ಮಾರುತೇಶ್, ರಾಮಚಂದ್ರಪ್ಪ, ರಂಗನಾಥ್, ಶಿವಕುಮಾರ್, ರವೀಶ್, ಗಂಗಣ್ಣ ಇದ್ದರು.