ಎ.ಎಲ್.ನಾಗೂರ ಮಾತನಾಡಿದರು. ಕಡಕೋಳ ರುದ್ರಮುನಿ ಶಿವಾಚಾರ್ಯ, ಬೋರಗಿ ಸಿದ್ಧಬಸವ ಸ್ವಾಮೀಜಿ, ಪಿ.ಡಿ.ಓ ಝೇಂಡೆ ರಾಹುತ್ ತಳಕೇರಿ ಚನ್ನಪ್ಪಗೌಡ ಬಿರಾದಾರ, ಅಪ್ಪು ಶಿರೋಳಮಠ ಉಪಸ್ಥಿತರಿದ್ದರು. ಅಶೋಕ ಅಂಚೆಗಾವಿ ಸ್ವಾಗತಿಸಿದರು. ಕಿರುತೆರೆ ಕಲಾವಿದ ಈರಣ್ಣಗೌಡ ಹಂದಿಗನೂರ ಹೆಚ್ಚಿನ ಉಸ್ತುವಾರಿ ಜವಾಬ್ದಾರಿ ಮಾಡಿದರು, ಅಶೋಕ ಬಿರಾದಾರ ವಂದಿಸಿದರು.