ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಭಾಲ್ಕೆ, ಫಾದರ್ ಬಾಪೂಜಿ, ಶರಣಬಸಪ್ಪ, ದೀಪಕ ಕೋಸಗಿ ಇದ್ದರು. ಇದಕ್ಕೂ ಮುನ್ನ ‘ಆರೋಗ್ಯ ಎಲ್ಲರ ಹಕ್ಕು, ನನ್ನ ಆರೋಗ್ಯ ನನ್ನ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಸೇಂಟ್ ಮೇರಿ ಶಾಲೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ಮತ್ತು ವಾಕ್ಥಾನ್ ಜರುಗಿತು.