ಗ್ರಾಮೀಣ ಭಾಗದಲ್ಲಿಯೂ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು. ಮುಖಂಡರಾದ ಬಿ.ಎಫ್.ಬೆಂಡಿಗೇರಿ, ನಾಜೀಮಆಲಾ ಮೋದಿನಖಾನ್ ಪಠಾಣ, ಸಲೀಂ ನಂದಿಗಟ್ಟಿ, ನೂರ ಅಹ್ಮದ್ ಗಡವಾಲೆ, ಮೆಹಬೂಬಸಾಬ್ ಮಲಬಾರಿ, ಅನ್ವರಖಾನ್ ಪಠಾಣ, ಮಹ್ಮದ್ ಜಾಫರ್ ಹಂಡಿ, ಬಾಬುಸಾಬ್ ಶೇಖ್, ಮುಷ್ತಾಕ್ ನೇತ್ರಿ, ಮಹ್ಮದ್ ರಫೀಕ್ ಇನಾಂದಾರ, ಅಹ್ಮದ್ ರಜಾಖಾನ್ ಪಠಾಣ ಹಾಜರಿದ್ದರು. ಸಿಪಿಐ ಕಿರಣಕುಮಾರ ನಾಯಕ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.