ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಸಮರ್ಪಕ ಕಾಮಗಾರಿ ನಡೆಸಲು ಒತ್ತಾಯಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಎ.ಭವ್ಯಾ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ಗ್ರಾಮಸ್ಥರಾದ ಕೋಲತಂಡ ರಘು ಮಾಚಯ್ಯ, ಕೊಲ್ಲಿರ ಉಮೇಶ್, ಲಾಲ ಭೀಮಯ್ಯ, ಎ.ರಂಜಿ ಪೂಣಚ್ಚ ಇದ್ದರು.