ಮೌಂಟ್ ಅಬುವಿನ ಬ್ರಹ್ಮ ಕುಮಾರಿ ಸಮಾಜದ ಹೆಚ್ಚುವರಿ ಕಾರ್ಯದರ್ಶಿ ಬೃಜ್ಮೋಹನ್, ‘ವೈಯಕ್ತಿಕ ಸಮಸ್ಯೆಗಳಿಗೆ, ಸಾಮಾಜಿಕ ಹಾಗೂ ವಿಶ್ವದ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರಗಳಿವೆ. ನಿಸ್ವಾರ್ಥವಾಗಿ ಭಗವಂತನನ್ನು ನೆನೆದಾಗ ಎಲ್ಲಾ ಸಮಸ್ಯೆಗಳು ಬಗೆಹರಿದು ಮಾನವನ ಕೆಟ್ಟ ಪ್ರವೃತ್ತಿಗಳು ನಾಶವಾಗುತ್ತವೆ’ ಎಂದು ಅವರು ಕಿವಿ ಮಾತು ಹೇಳಿದರು.