‘ಪಲ್ಲವರಿಂದ ಕನ್ನಡ ನಾಡನ್ನು ಉಳಿಸಿದ ಕೀರ್ತಿ ಮಯೂರವರ್ಮನಿಗೆ ಸಲ್ಲುತ್ತದೆ. ಅವನಂತೆ ನಾಡನ್ನು ರಕ್ಷಣೆ ಮಾಡಿದ ದೊರೆ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಜನಿಸಿದ್ದರೆ ಅಲ್ಲಿನ ಜನರು ಹಾಗೂ ಸರ್ಕಾರ ಆ ರಾಜನನ್ನು ಕೊಂಡಾಡುತ್ತಿದ್ದರು. ಆದರೆ, ನಮ್ಮ ರಾಜ್ಯದಲ್ಲಿ ಮಯೂರವರ್ಮನನ್ನು ಕೊಂಡಾಡುವ ದೃಶ್ಯವೇ ಕಂಡು ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.