ಬಂಜಾರಾ ಕ್ರಾಂತಿದಳ ಅಧ್ಯಕ್ಷ ರಾಜು ಚವ್ಹಾಣ್, ಪಪ್ಪು ಯಾದವ, ಸುರೇಶ ಪವಾರ ನೇತೃತ್ವದಲ್ಲಿ ನೂರಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ತಾ.ಪಂ ಸದಸ್ಯ ಶಿವಪ್ಪ ವಾರಿಕ, ಬಿ.ಕೆ.ಡಗೆ, ಸಂಜಯ ನಾಯಕ, ಶಿವಾಜಿ ರಾಠೋಡ, ಮಲ್ಲಪ್ಪ ಹತ್ತರಕಿ, ಲಿಂಗರಾಜ ಪಾಟೀಲ, ಸಿದ್ದುಗೌಡ ಗುಳ್ಳೋಳ್ಳಿ, ಪಂಡಿತ ಶೇರಿಕಾರ, ಬಸವರಾಜ ಚೌಲ, ಬಾಬು ಪವಾರ ಇದ್ದರು. ತಾಲ್ಲೂಕಿನ ಮಾಡಿಯಾಳ, ಭೂಸನೂರು, ಮಟಕಿ, ಹೆಬಳಿ, ತೀರ್ಥ ಮತ್ತಿತರ ತಾಂಡಾದ ಯುವಕರಿಗೆ ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆ