'ದೇಶದಲ್ಲೇ ಏಳು ಜ್ಞಾನಪೀಠಗಳನ್ನು ಪಡೆದಿರುವ ಏಕೈಕೆ ರಾಜ್ಯ ನಮ್ಮದು. ಸಾಹಿತಿಗಳ ಸಾಹಿತ್ಯ ಕೃಷಿ ಅಂತಹ ಶ್ರೇಷ್ಠ ಮಟ್ಟದಲ್ಲಿದೆ. ಕನ್ನಡ ಸಾಹಿತ್ಯ ಓದುವ ಸಂಸ್ಕೃತಿ ಬೆಳೆಸಿಕೊಳ್ಳುತ್ತಿಲ್ಲ. ಇದು ವಿಪರ್ಯಾಸದ ಸಂಗತಿ. ಎಲ್ಲರಲ್ಲೂ ನಾಡು, ನುಡಿಯ ಬಗ್ಗೆ ಕಾಳಜಿ ಬಂದರೆ ಕನ್ನಡಕ್ಕೆ ಎಂದಿಗೂ ಆಪತ್ತು ಎದುರಾಗುವುದಿಲ್ಲ’ ಎಂದರು.