ಬೆಳಗಾವಿಯಲ್ಲಿ ಆಚರಿಸಲಾದ ಈದ್ ಮಿಲಾದ್ ಕಾರ್ಯ ಕ್ರಮದಲ್ಲಿ ದೇಶದ್ರೋಹಿ ಪಾಕಿಸ್ತಾನಿ ಸೈನಿಕರ ಮೆಚ್ಚಿನ ಗೀತೆಗೆ ಮಹಾನಗರ ಪಾಲಿಕೆ ಸದಸ್ಯರಾದ ಮೋದಿನ್ ಶೇಖ್, ಬಂದೇನವಾಜ್ ಬಾಳೆಕುಂದ್ರಿ, ಅಜೀಂ ಪಟನೆಗಾರ ಸಾರ್ವಜನಿಕವಾಗಿ ಕುಣಿದು ಮಾತೃಭೂಮಿಗೆ ಅಪಮಾನ ಎಸಗಿದ್ದಾರೆ. ಸರ್ಕಾರ ಕೂಡಲೇ ಇವರ ಸದಸ್ಯತ್ವ ರದ್ದುಗೊಳಿಸಿ ಬಂಧಿಸಬೇಕು. ಅದು ಬಿಟ್ಟು ಹನುಮ ಜಯಂತಿ ಆಚರಿ ಸುವವರನ್ನು ಬಂಧಿಸು ವುದು ಹಿಂದು ವಿರೋಧಿ ನೀತಿಯಲ್ಲವೇ ಎಂದೂ ಅವರು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.