ಯೊಡನೆ ಎರಡನೆ ಬಹುಮಾನ ಹಂಚಿಕೊಂಡಿದೆ), ಮುಂಬಯಿಯ ಗುಜರಾತಿ ದೈನಿಕ ‘ಜನಶಕ್ತಿ’ (ಅರ್ಹತಾ ಪತ್ರ) ಪ್ರಶಸ್ತಿ ಪಡೆದಿರುವ ಭಾರತೀಯ ಭಾಷಾ ಪತ್ರಿಕೆಗಳು. ದೆಹಲಿಯ ‘ಕನ್ನಡ ಭಾರತಿ’ ಸಂಸ್ಥೆ ಪ್ರಕಟಿಸಿರುವ ‘ಷೇಕ್ಸ್ಪಿಯರಿಗೆ ನಮಸ್ಕಾರ’ ಎಂಬ ಪುಸ್ತಕಕ್ಕೆ ಭಾರತೀಯ ಭಾಷಾ ಪುಸ್ತಕಗಳಲ್ಲಿ ಪ್ರಥಮ ಪುರಸ್ಕಾರ ಲಭಿಸಿದೆ.