ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಆಯ್ಕೆ: ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ‘ವಾರ್ಷಿಕ ಶಿಲ್ಪ ಕಲಾ ಪ್ರದರ್ಶನ 2017’ ಕ್ಕೆ ಶಿಲ್ಪಿಗಳನ್ನು ಆಯ್ಕೆ ಮಾಡಿದೆ. ಆಯ್ಕೆಯಾದ ಶಿಲ್ಪಿಗಳು– ಗೋಪಾಲ ಕಮ್ಮಾರ, ನವ್ಯ.ಎನ್, ವಿಶಾಲ್.ಕೆ, ದೇವರಾಜ್. ಎಂ, ವಿ.ನಾಗರಾಜ್, ಮಹೇಶ್.ಟಿ.ಆರ್, ಮೌನೇಶ್ ಕೆ ಕಂಬಾರ, ವಿಠ್ಠಲ್ ರಾಯಪ್ಪ ಕಂಬಾರ, ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ,ಎನ್.ದಕ್ಷಿಣಾಮೂರ್ತಿ. ಪ್ರದರ್ಶನದ ದಿನಾಂಕ ಶೀಘ್ರವೇ ಪ್ರಕಟಿಸಲಾಗುವುದು ಎಂದು ಶಿಲ್ಪಕಲಾ ಅಕಾಡೆಮಿ ಪ್ರಕಟಣೆ ತಿಳಿಸಿದೆ.