‘ನಾನು ಜನರಿಗೆ ಏನು ಭರವಸೆ ನೀಡಿದ್ದೆನೋ ಅದನ್ನು ಈಡೇರಿಸುತ್ತಿದ್ದೇನೆ’ ಎಂದರು. ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಬೈರಾರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಚೆಂಡೂರು ರಾಮಾಂಜಿ, ಪಟ್ಟಣ ಪಂಚಾಯತಿ ಅಧ್ಯಕ್ಷ ಜಿ.ಎಸ್. ಚಂದ್ರಶೇಖರ್, ರಮೇಶ್, ದ್ವಾರಕಿನಾಥ ನಾಯ್ಡು, ಪಾವಜೇನಹಳ್ಳಿ ನಾಗರಾಜ್, ಬೀಚಗಾನಹಳ್ಳಿ ಎನ್. ಅಶ್ವತ್ಥಪ್ಪ, ರಘುನಾಥರೆಡ್ಡಿ, ಕೃಷ್ಣೇಗೌಡ, ಆನಂದರೆಡ್ಡಿ, ಇಸ್ಮಾಯಿಲ್ ಅಜಾದ್, ನವೀನ್, ಸೋಮೇನಹಳ್ಳಿ ನಾರಾಯಣಪ್ಪ, ನರಸಿಂಹಮೂರ್ತಿ, ಬಾಲೇನಹಳ್ಳಿ ರಮೇಶ್ ಇದ್ದರು.