ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ–ಚೈತ್ಯ ಭೂಮಿ ಚಲೋ

Last Updated 6 ಡಿಸೆಂಬರ್ 2017, 7:15 IST
ಅಕ್ಷರ ಗಾತ್ರ

ಗದಗ: ನಗರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 61ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಇದರ ಅಂಗವಾಗಿ ಚೈತ್ಯಭೂಮಿ (ಮುಂಬೈ–ದಾದರ್) ಚಲೋ ಕಾರ್ಯಕ್ರಮಕ್ಕೆ ನಗರಸಭೆ ಆವರಣದಲ್ಲಿ, ನಗರಸಭೆ ಅಧ್ಯಕ್ಷ ಬಿ.ಬಿ ಅಸೂಟಿ ಚಾಲನೆ ನೀಡಿದರು.

ಎಸ್.ಎನ್.ಬಳ್ಳಾರಿ, ರವಿ ದಂಡಿನ, ನಿಸಾರ್ ಅಹ್ಮದ್ ಖಾಜಿ ಮಾತನಾಡಿದರು. ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಪಿ. ಸುಬ್ರಹ್ಮಣ್ಯಂ ರಡ್ಡಿ ಮಾತನಾಡಿದರು. ಎಸ್.ಎಸ್.ರಡ್ಡೇರ್, ಶಿವಾನಂದ ಪಲ್ಲೇದ, ಶಿವಕುಮಾರ ರಾಮನಕೊಪ್ಪ, ಯು.ಆರ್. ಭೂಸನೂರಮಠ, ಶಿವಾನಂದಯ್ಯ ಹಿರೇಮಠ, ಅವಧೂತ ವಕೀಲ, ಜಗನ್ಮೋಹನ ರಡ್ಡಿ, ನಾರಾಯಣಸಾ ಹಾದಿಮನಿ, ಬಸವಣ್ಣೆಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT