ಎಸ್.ಎನ್.ಬಳ್ಳಾರಿ, ರವಿ ದಂಡಿನ, ನಿಸಾರ್ ಅಹ್ಮದ್ ಖಾಜಿ ಮಾತನಾಡಿದರು. ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಪಿ. ಸುಬ್ರಹ್ಮಣ್ಯಂ ರಡ್ಡಿ ಮಾತನಾಡಿದರು. ಎಸ್.ಎಸ್.ರಡ್ಡೇರ್, ಶಿವಾನಂದ ಪಲ್ಲೇದ, ಶಿವಕುಮಾರ ರಾಮನಕೊಪ್ಪ, ಯು.ಆರ್. ಭೂಸನೂರಮಠ, ಶಿವಾನಂದಯ್ಯ ಹಿರೇಮಠ, ಅವಧೂತ ವಕೀಲ, ಜಗನ್ಮೋಹನ ರಡ್ಡಿ, ನಾರಾಯಣಸಾ ಹಾದಿಮನಿ, ಬಸವಣ್ಣೆಯ್ಯ ಹಿರೇಮಠ ಇದ್ದರು.