ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕಾಮಾಡ ರಾಜೀವ್ ಬೋಪಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೈಮುಡಿಕೆ ಮಂದ್ನ ಕಾರ್ಯದರ್ಶಿ ಅರುಣ್ ಅಪ್ಪಣ್ಣ, ಮಳುವಂಡ ಪೂಣಚ್ಚ, ಉಮೇಶ್ ಕೇಚಮಯ್ಯ, ಬಾಂಡ್ ಗಣಪತಿ, ಪ್ರಭು ಪೂಣಚ್ಚ, ಪಂದಿಮಾಡ್ ರಮೇಶ್, ತೀತಿಮಾಡ ವಾಸು, ಕಡೇಮಾಡ ಪ್ರಕಾಶ್ ಉತ್ತಯ್ಯ, ಎ.ಬಿ.ಮೋಹನ್, ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಜರಿದ್ದರು.