ಅಹಿಂದ ಮುಖಂಡ ಎಂ.ಡಿ. ರವಿ ಜಾಥಾ ಉದ್ಘಾಟಿಸಿದರು. ಮಂಜುನಾಥ ಶೆಟ್ಟಿ, ಧನಂಜಯ್, ಮಂಜುನಾಥ್, ಚೇತನ್, ಸದಾಶಿವಯ್ಯ, ಹುನೇಂದ್ರನಾಯ್ಕ, ಪರಮೇಶ್ವರಪ್ಪ, ವೆಂಕಟೇಶ್, ಜಗನ್ನಾಥ್, ಕೆ.ಆರ್.ರಂಗಪ್ಪ, ಇ. ನಾಗೇಂದ್ರಪ್ಪ, ಎಚ್.ಆರ್. ಲೋಕೇಶ್, ಶಾಂತಕುಮಾರ್, ಪ್ರಕಾಶ್, ಮಂಜು, ರಜಾಕ್ ಸಾಬ್, ಪ್ರೇಮಾನಂದ ಗೌತಮ್, ಗೋವಿಂದರಾಜು, ಮಮತಾ, ವೈಶಾಲಿ, ತ್ರಿವೇಣಿ, ರಾಧಾ, ಮಂಜುಳ, ಸುನೀತಕುಮಾರಿ, ಸುಜಾತ, ರಾಜೇಶ್ವರಿ, ಪ್ರಿಯಾಂಕ, ಅಂಬುಜಾ ಪಾಲ್ಗೊಂಡಿದ್ದರು.