ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ, ಯುವ ಮುಖಂಡ ನೀಲಕಂಠ ಬಡಿಗೇರ ಮಾತನಾಡಿದರು.
ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಮುಕುಂದರಾವ್ ಭವಾನಿಮಠ, ಪಟ್ಟಣ ಪಂಚಾಯಿತಿ ಸದಸ್ಯರಾದ ತಿಪ್ಪಣ್ಣ ನಾಯಕ, ಹುಸೇನಸಾಬ ಸೂಳೇಕಲ್, ಕೆ. ಸುಭಾಸ, ಮುಖ್ಯಾಧಿಕಾರಿ ಎಸ್. ವೈ. ಸಂಗನಗೌಡ್ರ, ಮುಖಂಡರಾದ ಫಕೀರಪ್ಪ ಪೂಜಾರ, ಸಣ್ಣ ಕನಕಪ್ಪ, ನಾಗೇಶ ಬಡಿಗೇರ, ಟಿ. ಜೆ. ರಾಮಚಂದ್ರ, ಹನುಮಂತಪ್ಪ ಬಸರಿಗಿಡ, ಕಂಠೆಪ್ಪ ಮ್ಯಾಗಡೆ, ಹೊನ್ನೂರುಸಾಬ ಕಳ್ಳಿಮನಿ, ಆಫೀಜಸಾಬ, ಬೇನಾಳಪ್ಪ, ವೆಂಕಟೇಶ ನೀರಲೂಟಿ, ಪಂಪಾಪತಿ ಜಾಲಿಹಾಳ ಇದ್ದರು.