ಗೋವು ಪರಿವಾರದ ಜಿಲ್ಲಾ ಘಟಕ ಉಪಾಧ್ಯಕ್ಷ ಪ್ರಹ್ಲಾದ ದೇವರಹುಬ್ಬಳ್ಳಿ, ಡಾ.ಸಿ.ಬಿ. ಗಣಾಚಾರಿ, ತಾಲ್ಲೂಕು ಘಟಕ ಅಧ್ಯಕ್ಷ ಸುಭಾಸ ತುರಮರಿ, ಉಪಾಧ್ಯಕ್ಷ ರವಿ ಹುಲಕುಂದ, ಮುಖಂಡರಾದ ಮಲ್ಲಿಕಾರ್ಜುನ ವಕ್ಕುಂದಮಠ, ಬಸವರಾಜ ದೊಡಮನಿ, ಬಸವರಾಜ ಈಟಿ, ವಿಶ್ವನಾಥ ಚಂಡುಕರ, ಬಸವರಾಜ ಗಂಗಪ್ಪನವರ ಇದ್ದರು. ಎಸ್.ಜಿ.ವಿ. ವಿದ್ಯಾವರ್ದಕ ಶಿಕ್ಷಣ ಸಂಸ್ಥೆ, ಗಣಾಚಾರಿ ಶಿಕ್ಷಣ ಸಂಸ್ಥೆಗೆ ತೆರಳಿ ವಿದ್ಯಾರ್ಥಿಗಳ ಸಹಿ ಸಂಗ್ರಹಿಸಲಾಯಿತು.