‘ಈ ವಿಚಾರದ ಬಗ್ಗೆ ಹಾರ್ದಿಕ್ ಮೌನವಾಗಿದ್ದಾರೆ. ಹಾಗಾಗಿ, ಇದೊಂದು ಒಳ ಒಪ್ಪಂದದ ರೀತಿ ನನಗೆ ಕಾಣಿಸುತ್ತದೆ. ನಾವು ಹೋರಾಡುತ್ತಿರುವುದು ಒಂದು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ಅಲ್ಲ. ಯಾವುದೇ ಪಕ್ಷದ ಏಜೆಂಟ್ ಆಗಲು ನಾನು ಬಯಸುವುದಿಲ್ಲ. ಹಾರ್ದಿಕ್ ಅವರು ಮೀಸಲಾತಿ ಹೋರಾಟವನ್ನು ರಾಜಕೀಯಗೊಳಿಸಬಾರದು’ ಎಂದು ಅವರು ಹೇಳಿದ್ದಾರೆ.