ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎಸ್.ಸಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಜೈರಾಂರೆಡ್ಡಿ, ತಿಪ್ಪಮ್ಮ, ಸೌಭಾಗ್ಯಮ್ಮ, ಬಿ.ಪಿ. ನಿರ್ಮಲ, ಕೆ.ಟಿ. ಸುಜಾತ, ಎನ್. ಶ್ರೀನಿವಾಸ್, ಕೆ.ರಾಮಯ್ಯ, ನಳಿನಾಕ್ಷಿ ಮಾತನಾಡಿದರು. ರಂಗಸ್ವಾಮಿ, ಸಿದ್ದಗಂಗಮ್ಮ, ಸುಧಾ, ಚಿಂತಾಮಣಿ, ಚೂಡಾಮಣಿ, ಶೋಭ, ಕರಿಯಮ್ಮ, ಜಯಮ್ಮ, ಮಂಜುಳಾ, ಪುಟ್ಟಕೆಂಚಮ್ಮ ಉಪಸ್ಥಿತರಿದ್ದರು.