<p><strong>ಬೆಂಗಳೂರು:</strong> ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ್ ಸೇರಿ ಒಂಬತ್ತು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.</p>.<p><strong>ವರ್ಗಾವಣೆಗೊಂಡವರು</strong></p>.<p>ಪಿ.ಎ. ಮೇಘಣ್ಣವರ್, ಪ್ರಾದೇಶಿಕ ಆಯುಕ್ತ, ಮೈಸೂರು</p>.<p>ರಿಚರ್ಡ್ ವಿನ್ಸೆಂಟ್ ಡಿಸೋಜಾ, ಆಡಳಿತ ವ್ಯವಸ್ಥಾಪಕ, ಹಟ್ಟಿ ಚಿನ್ನದ ಗಣಿ ಕಂಪೆನಿ</p>.<p>ಸುಷಮಾ ಗೋಡಬೊಲೆ, ಜಂಟಿ ನಿರ್ದೇಶಕಿ (ಆಡಳಿತ), ಪೌರಾಡಳಿತ ನಿರ್ದೇಶನಾಲಯ</p>.<p>ಪಿ.ಐ. ಶ್ರೀವಿದ್ಯಾ, ಜಿಲ್ಲಾಧಿಕಾರಿ, ಕೊಡಗು</p>.<p>ವಿನೋತ್ ಪ್ರಿಯಾ, ವಿಶೇಷ ಜಿಲ್ಲಾಧಿಕಾರಿ–1, ಬೆಂಗಳೂರು ನಗರ</p>.<p>ಕೆ.ಜಿ. ಶಾಂತರಾಮ್, ಜಿಲ್ಲಾಧಿಕಾರಿ, ಬಾಗಲಕೋಟೆ</p>.<p>ಪಿ. ಅನಿರುದ್ಧ ಶ್ರವಣ್, ಮಿಷನ್ ನಿರ್ದೇಶಕ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಬೆಂಗಳೂರು</p>.<p>ಪೊಮ್ಮಲ ಸುನಿಲ್ ಕುಮಾರ್, ಜಂಟಿ ನಿರ್ದೇಶಕ (ಸುಧಾರಣೆ), ಕರ್ನಾಟಕ ಮುನಿಸಿಪಲ್ ಡಾಟಾ ಎಂಟ್ರಿ ಸೊಸೈಟಿ ಜೊತೆಗೆ ರಿಯಲ್ ಎಸ್ಟೇಟ್ ನಿಯಂತ್ರಣ (ರೇರಾ) ಪ್ರಾಧಿಕಾರದ ಕಾರ್ಯದರ್ಶಿ</p>.<p>ಆನಿಸ್ ಕಣ್ಮಣಿ ಜಾಯ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತುಮಕೂರು ಜಿಲ್ಲಾ ಪಂಚಾಯಿತಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ್ ಸೇರಿ ಒಂಬತ್ತು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.</p>.<p><strong>ವರ್ಗಾವಣೆಗೊಂಡವರು</strong></p>.<p>ಪಿ.ಎ. ಮೇಘಣ್ಣವರ್, ಪ್ರಾದೇಶಿಕ ಆಯುಕ್ತ, ಮೈಸೂರು</p>.<p>ರಿಚರ್ಡ್ ವಿನ್ಸೆಂಟ್ ಡಿಸೋಜಾ, ಆಡಳಿತ ವ್ಯವಸ್ಥಾಪಕ, ಹಟ್ಟಿ ಚಿನ್ನದ ಗಣಿ ಕಂಪೆನಿ</p>.<p>ಸುಷಮಾ ಗೋಡಬೊಲೆ, ಜಂಟಿ ನಿರ್ದೇಶಕಿ (ಆಡಳಿತ), ಪೌರಾಡಳಿತ ನಿರ್ದೇಶನಾಲಯ</p>.<p>ಪಿ.ಐ. ಶ್ರೀವಿದ್ಯಾ, ಜಿಲ್ಲಾಧಿಕಾರಿ, ಕೊಡಗು</p>.<p>ವಿನೋತ್ ಪ್ರಿಯಾ, ವಿಶೇಷ ಜಿಲ್ಲಾಧಿಕಾರಿ–1, ಬೆಂಗಳೂರು ನಗರ</p>.<p>ಕೆ.ಜಿ. ಶಾಂತರಾಮ್, ಜಿಲ್ಲಾಧಿಕಾರಿ, ಬಾಗಲಕೋಟೆ</p>.<p>ಪಿ. ಅನಿರುದ್ಧ ಶ್ರವಣ್, ಮಿಷನ್ ನಿರ್ದೇಶಕ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಬೆಂಗಳೂರು</p>.<p>ಪೊಮ್ಮಲ ಸುನಿಲ್ ಕುಮಾರ್, ಜಂಟಿ ನಿರ್ದೇಶಕ (ಸುಧಾರಣೆ), ಕರ್ನಾಟಕ ಮುನಿಸಿಪಲ್ ಡಾಟಾ ಎಂಟ್ರಿ ಸೊಸೈಟಿ ಜೊತೆಗೆ ರಿಯಲ್ ಎಸ್ಟೇಟ್ ನಿಯಂತ್ರಣ (ರೇರಾ) ಪ್ರಾಧಿಕಾರದ ಕಾರ್ಯದರ್ಶಿ</p>.<p>ಆನಿಸ್ ಕಣ್ಮಣಿ ಜಾಯ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತುಮಕೂರು ಜಿಲ್ಲಾ ಪಂಚಾಯಿತಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>