ಹೋರಾಟದಲ್ಲಿ ಶಾಫಿಯ ಮಸೀದಿ, ಬದರ್ ಜುಮ್ಮಾ ಮಸೀದಿ, ಬಿಳೂರು ಜಾಮಿಯಾ ಮಸೀದಿ, ಕಾಟ್ರಕೊಲ್ಲಿಯ ಮಾಯುದ್ದೀನ್ ಜುಮ್ಮಾ ಮಸೀದಿ, ಪೊನ್ನಂಪೇಟೆಯ ಇಟ್ಟೀರ, ಹರಿಹರದ ಮುಕ್ಕಾಟೀರ ಕುಟುಂಬಸ್ಥರೊಂದಿಗೆ ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಮುಖಂಡರಾದ ಚೆಪುಡೀರ ಪೊನ್ನಪ್ಪ, ಮಾಚಿಮಾಡ ರವೀಂದ್ರ, ಕೋಳೆರ ದಯಾ ಚಂಗಪ, ಲಕ್ಷ್ಮಣ, ಚೆಪುಡೀರ ಸೋಮಯ್ಯ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಪುಚ್ಚಿಮಾಡ ವಸಂತ ಪಾಲ್ಗೊಂಡಿದ್ದರು.