ನಗರದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಫ್ಯಾಕ್ಟರಿ ವೃತ್ತದಿಂದ ಕಾಂಗ್ರೆಸ್ ಕಚೇರಿಯವರೆಗೂ ಯೂತ್ ಕಾಂಗ್ರೆಸ್ ವತಿಯಿಂದ ಬೈಕ್ ರ್ಯಾಲಿ ನಡೆಸಲಾಯಿತು. ನಗರಸಭೆ ಸದಸ್ಯ ಹೊಸಹಳ್ಳಿ ಬೋರೇಗೌಡ, ಉಪಾಧ್ಯಕ್ಷೆ ಸುಜಾತಮಣಿ, ಸದಸ್ಯ ಬಿ.ಪಿ.ಪ್ರಕಾಶ್, ಎಂ.ಡಿ.ಜಯರಾಂ, ಹನ್ಸಿಯಾಬಾನು, ಚಂದ್ರಕಲಾ, ಶುಭದಾಯಿನಿ, ಮಮತಾ, ರಾಧ, ರಫೀವುಲ್ಲಾ, ಸಿ.ಎಂ. ದ್ಯಾವಪ್ಪ, ಅರವಿಂದ್, ಎಂ.ಎಸ್.ಚಿದಂಬರ್, ಎಸ್.ಡಿ.ಸುರೇಶ್, ಲೋಕೇಶ್ಗೌಡ, ಜಬೀವುಲ್ಲಾ, ಸಂಪತ್ ಇದ್ದರು.