ಕಾರ್ಯಕ್ರಮದಲ್ಲಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಗ್ರಾಮಾಂತರ ಸಂಚಾಲಕ ಡಾ.ಪ್ರಕಾಶ್ ಬಾಬುರಾವ್, ಕೇಂದ್ರ ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಜೆ.ರವಿ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ಜಯ ರಾಮೇಗೌಡ, ಆನಂದ್, ಮುಖಂಡರಾದ ಎಂ.ಎಂ.ರಾಜೇಗೌಡ, ಆರ್.ಟಿ.ಸತೀಶ್, ಜಿ.ಸಿ.ವಿಕ್ರಂರಾಜ್, ಕೆ.ಕೆ.ಶಶಿ, ಬೆಮ್ಮತ್ತಿ ಚಂದ್ರು, ಲೋಕಪಾ ಲಯ್ಯ, ಚಂದ್ರು, ಶಿವಸ್ವಾಮಿ ಇದ್ದರು