ಶಿಡ್ಲಘಟ್ಟ–ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ನಾಗರಭಾವಿ ಕುಂಟೆಯಲ್ಲಿ ಹೆಚ್ಚಾಗಿರುವ ಹೂಳು, ಹಾಗೂ ದಟ್ಟವಾಗಿ ಬೆಳೆದಿರುವ ಗಿಡಗಂಟಿಗಳಿಂದಾಗಿ ಮಳೆಯ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ, ಆಗಸ್ಟ್– ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿತ್ತು. ಈಗ ಹೂಳಿನಿಂದಾಗಿ ಒಂದು ಹನಿ ನೀರು ನಿಲ್ಲದಂತಾಗಿದೆ ಎಂದಿದ್ದಾರೆ.