ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿ ಜನಪ್ರಿಯ ಕೆಲಸ ಮಾಡಿದ್ದಾರೆ ಎಂದರು. ತಾ.ಪಂ. ಅಧ್ಯಕ್ಷ ರಾಜಶೇಖರ್, ಮಹೇಶ್, ನಗರಸಭೆ ಸದಸ್ಯ ರಾಮ ಚಂದ್ರ, ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್.ಶಂಕರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶ್ರೀನಿವಾಸ್, ಮುಖಂಡರಾದ ಎಂ.ಡಿ.ವಿಜಯದೇವು, ಪುಟ್ಟಮಾದೇಗೌಡ, ರಮೇಶ್, ಗುಂಡಣ್ಣ, ವೆಂಕಟಪ್ಪ, ನಾಗರಾಜು, ಚಂದ್ರಶೇಖರ್ ಇದ್ದರು.