ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್. ಓಬಳೇಶ್, ರೈತ ಮುಖಂಡರಾದ ಎನ್. ಚಂದ್ರಕಾಂತರೆಡ್ಡಿ, ಶೇಖರಗೌಡ, ವೀರನಗೌಡ, ಕೇಶವರೆಡ್ಡಿ, ಕೆ. ಪೂರ್ಣಚಂದ್ರರಾವ್, ಪೋಲೂರು ಸತ್ಯನಾರಾಯಣ, ರಾಘವರೆಡ್ಡಿ, ಚಿನ್ನಿ, ಕರಿಬಸವನಗೌಡ, ರಾಘವ ರೆಡ್ಡಿ, ಎಂ. ನಾರಾಯಣಪ್ಪ, ಕಂಠಂನೇನಿ ನೆಹರು ಸೇರಿದಂತೆಕಾಲುವೆ ವ್ಯಾಪ್ತಿಯ ರೈತರು ಹಾಜರಿದ್ದರು.