ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಬೀರಯ್ಯ, ಅಂಗವಿಕಲ ಸಮುದಾಯ ಯೋಜನೆಯ ಸಿದ್ದೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲಿಂಗರಾಜೇಗೌಡ, ಮುಖಂಡರಾದ ನಿಜಲಿಂಗೇಗೌಡ, ಚಂದ್ರಕಾಂತ್, ನಾಗವಾರ ರಂಗಸ್ವಾಮಿ, ವಡ್ಡರಹಳ್ಳಿ ರಾಜಣ್ಣ, ಆಶಿಷ್ ಗೌಡ, ಎಂ.ಜಿ.ಕೆ ಪ್ರಕಾಶ್, ಅಂಗವಿಕಲರ ಸಂಘದ ಕಾರ್ಯದರ್ಶಿ ಪುಟ್ಟರಾಜು, ಖಜಾಂಚಿ ಮಂಜುಳ ಭಾಗವಹಿಸಿದ್ದರು.