ಸಾರಿಗೆ ಸಂಸ್ಥೆ ನಿರ್ದೇಶಕ ವಿಲಾಸ ಮೋರೆ, ಪುರಸಭೆ ಅಧ್ಯಕ್ಷ ವಿಶಾಲ ಪೂರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ಪಾಟೀಲ, ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಸದಸ್ಯರಾದ ಮಹಾದೇವ ಸ್ವಾಮಿ, ಪ್ರಕಾಶ ಭಾವಿಕಟ್ಟಿ, ಪ್ರಮುಖರಾದ ಅನಿಲ್ ಲೋಖಂಡೆ, ವಿಲಾಸ ಪಾಟೀಲ, ಸಾರಿಗೆ ಸಂಸ್ಥೆ ಅಧಿಕಾರಿಗಳಾದ ಕೊಟ್ರಪ್ಪ, ಸಿ.ಎಸ್.ಫುಲೇಕರ್, ಧೂಳಪ್ಪ. ಕೆ, ಅಶೋಕ ಪಾಟೀಲ, ಓಂಕಾರ ಧೂಳೆ, ಪ್ರಭುಲಿಂಗ ಸ್ವಾಮಿ, ರಾಜಕುಮಾರ ಟಿ.ಸಿ, ಶಿವಕುಮಾರ ಗಾಯಕವಾಡ, ಶಾಂತಕುಮಾರ,ಹಾಜರಿದ್ದರು.