ಭೂ ಕಂದಾಯ ರದ್ದತಿಯ ‘ವಚನ ಭ್ರಷ್ಟತೆ’ ಮಿತವ್ಯಯದ ಪ್ರತಿಜ್ಞೆಗೆ ‘ಎಸಗಿದ ಅಪಚಾರ’, ಆಹಾರ ಪೂರೈಕೆ, ಬೆಲೆ ಏರಿಕೆ ಹತೋಟಿಯಲ್ಲಿ ಸರ್ಕಾರ ಕಂಡ ‘ವೈಫಲ್ಯ’, ಖಾದಿ ಮಂಡಳಿ, ಪೋಲೀಸರ ‘ದೌರ್ಜನ್ಯ’– ಆಳುವ ಮಂತ್ರಿ ಮಂಡಲದ ವಿರುದ್ಧ ಆರೋಪಗಳ ಪಟ್ಟಿ ಓದಿದ ವಿರೋಧ ಪಕ್ಷಗಳ ಸದಸ್ಯರು, ತತ್ಕ್ಷಣ ರಾಜಿನಾಮೆಗೆ ಒತ್ತಾಯಪಡಿಸಿದರು.