ರೇಷ್ಮೆ ಹುಳು ಸಾಕಣೆಗೆ ಅಧುನಿಕ ಅಟ್ಟವನ್ನು ಹಾಕಿಕೊಂಡಿದ್ದಾರೆ. ಅದರಿಂದ ಕೆಲಸವೂ ಕಡಿಮೆಯಾಗಿ ಸೊಪ್ಪು ಹಾಗೂ ಸಮಯದ ಉಳಿತಾಯವಾಗುತ್ತಿದ್ದು, ಪ್ರತಿ ತಿಂಗಳು ಕನಿಷ್ಟ ₨ 2 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಬೈಕ್ ಚಾಲನೆಯಲ್ಲೂ ಸೈ ಎನ್ನಿಸಿಕೊಂಡಿರುವ ಅವರು ದೂರದ ರಾಮನಗರದ ಮಾರು ಕಟ್ಟೆಗೆ ಹೋಗಿ ರೇಷ್ಮೆಗೂಡು ಮಾರಾಟ ಮಾಡಿ ಬರುತ್ತಾರೆ.