ನಿವೃತ್ತ ಅಂಚೆಪಾಲಕ ಮಂಜುನಾಥ್ ಭಟ್ ಅವರನ್ನು ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಚ್.ಮಂಜುನಾಥ್, ಎಚ್.ಎಸ್.ರವಿ, ಕೃಷ್ಣಪ್ಪಶೆಟ್ಟಿ, ಮೀನಾಕ್ಷಿ ಶಿವಪ್ಪ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಚ್.ಶಂಕರ್, ಎಚ್.ಎಸ್.ಕೃಷ್ಣೇಗೌಡ, ಎಚ್.ಎಲ್.ಸುಬ್ಬೇಗೌಡ, ಎಚ್.ಎಸ್.ಮಂಜಪ್ಪಗೌಡ, ಅಭಿವೃದ್ಧಿ ಯೂತ್ ಕ್ಲಬ್ ಅಧ್ಯಕ್ಷ ಎಚ್.ಪಿ.ಸವಿನ್, ರಚನ್ ಹುಯಿಗೆರೆ, ಎಚ್.ಜಿ.ಧರ್ಮೇಗೌಡ, ಎನ್.ರಮೇಶ್, ಚಂದ್ರಾನಾಯಕ್, ಲಕ್ಷ್ಮೀನಾರಾಯಣಭಟ್, ಪ್ರಸನ್ನ, ಅಂಚೆ ಕಚೇರಿ ಸಿಬ್ಬಂದಿ ಶೇಖರ್, ಚೇತನ್ ಇದ್ದರು.