ಕಾಂಗ್ರೆಸ್ ಮುಕ್ತ ಭಾರತ ಮಾಡುವುದೇ ನಮ್ಮ ಪಕ್ಷದ ಮುಖ್ಯ ಧ್ಯೇಯ. ಆದ್ದರಿಂದ, ಕೋಲಾರ ಜಿಲ್ಲೆಯಿಂದ ವರ್ತೂರ ಪ್ರಕಾಶ್ ವಿರುದ್ಧ ಕಣಕ್ಕಿಳಿಯುವೆ ಎಂದರು. ಸುದ್ದಿಗೋಷ್ಠಿಯಲ್ಲಿ ಆರ್ಪಿಐ ಬೆಳಗಾವಿ ವಿಭಾಗದ ಶಂಕರ ಎಲಿನೇತಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಂಡಿವಡ್ಡರ, ಎನ್.ಎನ್.ಗಾಳೆಮ್ಮನವರ, ರಮೇಶ ಚೌಹಾಣ, ಮೆಹಬೂಬಸಾಬ್ ಕರ್ಜಗಿ ಇದ್ದರು.